ಬ್ಯಾಲೆನ್ಸ್

Update: 2017-06-15 18:21 GMT
Editor : -ಮಗು

ಅಲ್ಲಿ ಗಲಭೆ ನಡೆಯುತ್ತಿತ್ತು.

ಕೊಲೆಯೂ ಆಯಿತು.

ಪೊಲೀಸರು ಸಮಾನತೆಯನ್ನು ಪಾಲಿಸಿದರು.

ಎರಡೂ ಸಮುದಾಯದವರನ್ನು ಒಂದೇ ದೃಷ್ಟಿಯಲ್ಲಿಟ್ಟು ಅವರು ಕಾನೂನು ಪಾಲಿಸಬೇಕಾಗಿತ್ತು.

ಬಂಧಿತರಲ್ಲಿ ಒಬ್ಬ ಹೇಳಿದ ‘‘ಸ್ವಾಮಿ, ಕೊಲೆ ನಡೆದ ದಿನ ನಾನು ಊರಲ್ಲೇ ಇರಲಿಲ್ಲ. ನಾನು ಅಮಾಯಕ’’

ಪೊಲೀಸರು ಹೇಳಿದರು ‘‘ನೋಡಿ, ಆ ಸಮುದಾಯದ 10 ಜನರನ್ನು ಬಂಧಿಸಿದ್ದೇವೆ. ಅದಕ್ಕೆ ಬದಲಾಗಿ ನಿಮ್ಮ ಸಮುದಾಯದ ಹತ್ತು ಜನರನ್ನು ನಾವು ಬಂಧಿಸಲೇಬೇಕು. ಬ್ಯಾಲೆನ್ಸ್ ಮಾಡಬೇಕಾಗಿದೆ...ಇಲ್ಲದಿದ್ದರೆ ಪಕ್ಷಪಾತ ಮಾಡಿದ್ದೇವೆ ಎಂಬ ಆರೋಪ ಬರುತ್ತದೆ’’

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !