ಹರೀಶ್ ಆಚಾರ್ಯ

Update: 2017-06-20 13:55 GMT

ಮಂಗಳೂರು, ಜೂ.20: ಕದ್ರಿ ವ್ಯಾಸನಗರ ನಿವಾಸಿ ಹರೀಶ್ ಆಚಾರ್ಯ (57) ಹೃದಯಾಘಾತದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೂಲತಃ ಮಡಂತ್ಯಾರ್‌ನ ಹರೀಶ್ ಆಚಾರ್ಯ ಕಳೆದ ಅನೇಕ ದಶಕಗಳಿಂದ ಮಂಗಳೂರಿನಲ್ಲಿ ಚಿನ್ನದ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ