×
Ad

ಶುದ್ಧೀಕರಣ

Update: 2017-07-01 23:38 IST

ಆ ಧರ್ಮದವರು ಈ ಧರ್ಮದ ಮಂದಿರದೊಳಗೆ ಬಂದರು.

ಊರಲ್ಲೆಲ್ಲ ಗುಲ್ಲು.

ಓಹೋ ಓಹೋ ಎಂದು ಕೆಲವರು ಬೀದಿಗಿಳಿದರು. ಗೋಮೂತ್ರ ತಂದು ಉಜ್ಜಿದರು.

ಸೆಗಣಿಯಿಂದ ಶುಚೀಕರಿಸಿದರು. ಗಂಗಾಜಲ ತಂದು ಸುರಿದರೂ ಹೋಗುತ್ತಿಲ್ಲ.
ಆ ಧರ್ಮದವರು ಈ ಧರ್ಮದ ಮಂದಿರದೊಳಗೆ ಪ್ರವೇಶಿಸಿ ಸೌಹಾರ್ದವನ್ನು ಉಳಿಸಿ ಹೋಗಿದ್ದಾರೆ.
ಇವರೀಗ ಗೋಮೂತ್ರದಿಂದ, ಸೆಗಣಿಯಿಂದ ಅದನ್ನು ಉಜ್ಜಿ ಅಳಿಸಹೊರಟಿದ್ದಾರೆ.
-ಮಗು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!