ಅಬ್ದುಲ್ ರಹ್ಮಾನ್ ತಲ್ಲಿಪ್ಪಾಡಿ

Update: 2017-08-21 17:35 GMT

ಕುಪ್ಪೆಪದವು, ಆ.21: ಕುಪ್ಪೆಪದವು ಸಮೀಪದ ಪದರಂಗಿ ನಿವಾಸಿ ಅಬ್ದುಲ್ ರಹ್ಮಾನ್ ತಲ್ಲಿಪ್ಪಾಡಿ (60) ಹೃದಯಾಘಾತದಿಂದ ಸೋಮವಾರ ಸಂಜೆ ನಿಧನರಾದರು. ಅವರು ಗಲ್ಫ್ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಊರಿಗೆ ಆಗಮಿಸಿ ನಿವೃತ್ತ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂರು ಮಂದಿ ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮಂಗಳವಾರ ಕುಪ್ಪೆಪದವು ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ದಯಾನಂದ ಪೈ
ಕೇಶವ ಮಂಚಿ
ನೂರ್ ಜಹಾನ್
ಸಿ.ಸುಂದರ್