ಎಂ.ಆರ್. ಲಕ್ಷ್ಮಿನಾರಾಯಣ ರಾವ್

Update: 2017-09-07 17:10 GMT

ಮಂಗಳೂರು, ಸೆ. 7: ನಗರದ ಕುಲಶೇಖರ ನಿವಾಸಿ, ನಿವೃತ್ತ ಮಖ್ಯ ಶಿಕ್ಷಕ ಎಂ. ಆರ್.ಲಕ್ಷ್ಮೀ ನಾರಾಯಣ ರಾವ್ ಗುರುವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ ಹಾಗು ಉಡುಪಿ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಸಹಿತ ಇಬ್ಬರು ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ