ಯು.ಶ್ರೀಪತಿ ರಾವ್

Update: 2017-09-20 14:37 GMT

ಉಡುಪಿ, ಸೆ.20: ಇಲ್ಲಿನ ಶಿರಿಬೀಡು ನಿವಾಸಿ, ನಿವೃತ್ತ ಹಿರಿಯ ಉದ್ಯಮಿ ಯು.ಶ್ರೀಪತಿ ರಾವ್ ಅಸೌಖ್ಯದಿಂದ ಮಂಗಳವಾರ ನಿಧನ ಹೊಂದಿದರು. ಅವರಿಗೆ 81 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರು ಶಿರಿಬೀಡು ಗೌರಿ ಆರ್ಕೆಡ್ ನ ಪಾಲುದಾರರಾಗಿದ್ದು, ರಾಮತೀರ್ಥ ಬ್ರಾಹ್ಮಿ ಆಯಿಲ್ ಸಂಸ್ಥೆಯಲ್ಲಿ ಸುಮಾರು 30 ವರ್ಷ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಖಾಸಗಿ ಸಾರಿಗೆ ಸಂಸ್ಥೆಯಲ್ಲಿ ಹಿರಿಯ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ