ಗುರಿ

Update: 2017-10-05 18:43 GMT
Editor : -ಮಗು

ದಸರಾದ ದಿನ, ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಬೇಕು.

ರಾಮ ವೇಷಧಾರಿ ಬಾಣ ಹೂಡಿದ. ಆದರೆ ಗುರಿ ತಪ್ಪಿತು. ವೇದಿಕೆಯಲ್ಲಿರುವ ರಾಜಕಾರಣಿಯ ಎದೆಯನ್ನು ಬಾಣ ಸೀಳಿತು.

ಹಾಹಾಕಾರ.

ನಡುವೆಯೇ ಯಾರೋ ಹೇಳಿದರು ‘‘ಮೊದಲ ಬಾರಿಗೆ ಬಾಣ ಸರಿಯಾದ ತಾಣವನ್ನು ಸೇರಿತು’’

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !