×
Ad

ಗುರಿ

Update: 2017-10-06 00:13 IST
Editor : -ಮಗು

ದಸರಾದ ದಿನ, ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಬೇಕು.

ರಾಮ ವೇಷಧಾರಿ ಬಾಣ ಹೂಡಿದ. ಆದರೆ ಗುರಿ ತಪ್ಪಿತು. ವೇದಿಕೆಯಲ್ಲಿರುವ ರಾಜಕಾರಣಿಯ ಎದೆಯನ್ನು ಬಾಣ ಸೀಳಿತು.

ಹಾಹಾಕಾರ.

ನಡುವೆಯೇ ಯಾರೋ ಹೇಳಿದರು ‘‘ಮೊದಲ ಬಾರಿಗೆ ಬಾಣ ಸರಿಯಾದ ತಾಣವನ್ನು ಸೇರಿತು’’

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!