ಲೀಲಾಧರ ದೇವಾಡಿಗ

Update: 2017-10-11 14:15 GMT

ಮಂಗಳೂರು, ಅ.11: ನಗರದ ಶಕ್ತಿನಗರ 21ನೆ ವಾರ್ಡ್‌ನ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ ಲೀಲಾಧರ್ ದೇವಾಡಿಗ ಬುಧವಾರ ಬೆಳಗ್ಗೆ ನಿಧನ ಹೊಂದಿದರು.

ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಲೀಲಾಧರ ದೇವಾಡಿಗರ ನಿಧನಕ್ಕೆ ಶಾಸಕ ಜೆ.ಆರ್.ಲೋಬೊ, ಪಕ್ಷದ ಮುಖಂಡರಾದ ಸಲೀಂ ಹಾಗೂ ವಿಶ್ವಾಸ್‌ದಾಸ್ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ