×
Ad

ಕೊಡಲಿ

Update: 2017-10-29 00:24 IST
Editor : -ಮಗು

‘‘ಬೃಹತ್ ಮರವನ್ನು ಕಡಿದು ಉರುಳಿಸಲಾಗುತ್ತಿತ್ತು.
ನಿಷ್ಕರುಣೆಯಿಂದ ಆ ಮರವನ್ನು ಕಡಿಯುತ್ತಿದ್ದ ಕೊಡಲಿಯ ಹಿಡಿ ಮರದಿಂದಲೇ ಮಾಡಲಾಗಿತ್ತು.’’
ಹೀಗೆಂದು ಹೇಳಿ ಮುಗಿಸಿದ ಸಂತ ವಿವರಿಸಿದ ‘‘ಶೋಷಿತನ ಸಹಕಾರವಿಲ್ಲದೆ ಶೋಷಕನಿಗೆ ಶೋಷಿಸುವ ಧೈರ್ಯ ಬರಲಾರದು’’

 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!