ಕೊಡಲಿ

Update: 2017-10-28 18:54 GMT
Editor : -ಮಗು

‘‘ಬೃಹತ್ ಮರವನ್ನು ಕಡಿದು ಉರುಳಿಸಲಾಗುತ್ತಿತ್ತು.
ನಿಷ್ಕರುಣೆಯಿಂದ ಆ ಮರವನ್ನು ಕಡಿಯುತ್ತಿದ್ದ ಕೊಡಲಿಯ ಹಿಡಿ ಮರದಿಂದಲೇ ಮಾಡಲಾಗಿತ್ತು.’’
ಹೀಗೆಂದು ಹೇಳಿ ಮುಗಿಸಿದ ಸಂತ ವಿವರಿಸಿದ ‘‘ಶೋಷಿತನ ಸಹಕಾರವಿಲ್ಲದೆ ಶೋಷಕನಿಗೆ ಶೋಷಿಸುವ ಧೈರ್ಯ ಬರಲಾರದು’’

 

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !