ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್: ದುಬೈಯಲ್ಲಿ ನ.24ರಂದು ಮೀಲಾದ್ ಸಮಾವೇಶ

Update: 2017-11-10 05:56 GMT

ದುಬೈ, ನ.10: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ 'ಪ್ರವಾದಿ ಪ್ರೀತಿ ವಿಶ್ವದ ಶಾಂತಿ' ಎಂಬ ಶೀರ್ಷಿಕೆಯಲ್ಲಿ ನವಂಬರ್ 24ರಂದು ದುಬೈಯಲ್ಲಿ ಬೃಹತ್ ಮೀಲಾದ್ ಸಮಾವೇಶ  ಆಯೋಜಿಸಲಾಗಿದೆ.

ಸಮಾವೇಶವು ಅಂದು ಸಂಜೆ 6 ಘಂಟೆಗೆ ದುಬೈ ದೇರಾದಲ್ಲಿರುವ ಬನಿಯಾಸ್ ಮೆಟ್ರೋ ಸಮೀಪದ ಅಲ್ ಖಲೀಜ್ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. 

ಸೈಯದ್ ಇಬ್ರಾಹೀಂ ಖಲೀಲ್ ಅಲ್ ಬುಖಾರಿ ಕಡಲುಂಡಿ ತಂಙಳ್ ಮುಖ್ಯ ಅತಿಥಿಯಾಗಿ ಭಾಗವಹಿಸುವ ಈ ಕಾರ್ಯಕ್ರಮದ ಯಶಸ್ಸಿಗಾಗಿ ಉದ್ಯಮಿ  ಉಸ್ಮಾನ್ ಹಾಜಿ ನಾಪೋಕ್ಲು ಮತ್ತು ಇರ್ಷಾದ್ ಕೊಂಡಂಗೇರಿ ನೇತೃತ್ವದಲ್ಲಿ ಸ್ವಾಗತ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು.

ನೂತನ ಸಮಿತಿಯ ಪದಾಧಿಕಾರಿಗಳ ವಿವರ ಇಂತಿವೆ.

ಸಲಹಾ ಸಮಿತಿಯ ಸದಸ್ಯರು: ಮುಹಮ್ಮದ್ ಹಾಜಿ ಕೊಂಡಂಗೇರಿ, ಹಮೀದ್ ನಾಪೋಕ್ಲು, ಮಜೀದ್ ಸಅದಿ ಕಡಂಗ, ನಾಸರ್ ಸಅದಿ ಎಮ್ಮೆಮಾಡು, ಅಷ್ಕರ್ ಮೂರ್ನಾಡು, ಅಲಿ ಎಮ್ಮೆಮಾಡು, ಅಧ್ಯಕ್ಷ: ಉಸ್ಮಾನ್ ಹಾಜಿ ನಾಪೋಕ್ಲು.
ಜನರಲ್ ಕನ್ವೀನರ್: ಇರ್ಷಾದ್ ಕೊಂಡಂಗೇರಿ. 
ಕೋಶಾಧಿಕಾರಿ: ಅರಾಫತ್ ನಾಪೋಕ್ಲು.

ಉಪಾಧ್ಯಕ್ಷರು: ಅಬೂಬಕರ್ ಹಾಜಿ ಕೊಟ್ಟಮುಡಿ, ಅಬ್ದುಲ್ ಜಲೀಲ್ ನಿಝಾಮಿ, ಅಹಮದ್ ಚಾಮಿಯಾಲ್, ಇಬ್ರಾಹೀಂ ನಾಪೋಕ್ಲು.

 ವೈಸ್ ಕನ್ವಿನರ್: ನಾಸಿರ್ ಕುಂಜಿಲ, ಅಬ್ದುಲ್ಲಾ ಬಲಮುರಿ, ರಫೀಕ್ ಚಾಮಿಯಾಲ್, ಮಜೀದ್ ಕೊಟ್ಟಮುಡಿ.

ಹಣಕಾಸು ನಿರ್ವಹಣೆ: ಮಶೂದ್ ಹಾಕತ್ತೂರು, ಮೊಯ್ದು ಗುಂಡಿಗೆರೆ, ಖಲೀಲ್ ಬಾಷಾ ಮಡಿಕೇರಿ. 

ಕಾರ್ಯಕ್ರಮ ಸಂಚಾಲಕರು: ಹಂಝ ಪೊನ್ನಂಪೇಟೆ, ಹಾರಿಸ್ ಕುಂಜಿಲ, ಹಂಝ ಎಮ್ಮೆಮಾಡು, ಇಸ್ಮಾಯಿಲ್ ಮೂರ್ನಾಡು.

ಮಾಧ್ಯಮ ನಿರ್ವಹಣೆ: ರಿಯಾಝ್  ಕೊಂಡಂಗೇರಿ, ಅಷ್ಫಾಕ್ ಚೋಕಂಡಳ್ಳಿ, ಹಂಝ ಎಡಪಾಲ.

ಪ್ರಚಾರ ಸಮಿತಿ: ಸಲೀಂ ಗುಂಡಿಗೆರೆ, ಮುಜೀಬ್ ಕಡಂಗ, ಸಿದ್ದೀಕ್ ಚೇರಂಬಾಣೆ 

ಫುಡ್ ನಿರ್ವಹಣೆ: ದಾವೂದ್ ವಿರಾಜಪೇಟೆ, ಅಶ್ರಫ್ ಕುಂಜಿಲ, ಅಶ್ರಫ್ ಕೊಟ್ಟಮುಡಿ, ಝಕರಿಯ ಗುಂಡಿಗೆರೆ.

ಸ್ಟೇಜ್ ನಿರ್ವಹಣೆ: ರಶೀದ್ ಕಡಂಗ, ಸಲಾಂ ಕೊಂಡಂಗೇರಿ.

ಮಕ್ಕಳ ಕಾರ್ಯಕ್ರಮ ನಿರ್ವಹಣೆ: ಹಾರಿಸ್ ಕೊಟ್ಟಮುಡಿ, ನಾಸರ್ ನಈಮಿ, ಮುಹಮ್ಮದಲಿ ಮುಸ್ಲಿಯಾರ್ ಚಾಮಿಯಾಲ, ಆಸೀಫ್ ನಾಪೋಕ್ಲು.

ದಫ್: ಇಸ್ಮಾಯಿಲ್ ಕುಂಜಿಲ, ಇಬ್ರಾಹಿಂ ಕೊಂಡಂಗೇರಿ, ಮುಝಮ್ಮಿಲ್ ಚಾಮಿಯಾಲ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News