ಯಶಸ್ಸು

Update: 2017-12-04 18:47 GMT
Editor : -ಮಗು

ಆಗಷ್ಟೇ ಧಾರ್ಮಿಕ ಸಮಾವೇಶ ಮುಗಿದಿತ್ತು.
ಕಾರ್ಯಕ್ರಮದ ಕೊನೆಯಲ್ಲಿ ಸಮಾವೇಶದ ವೈಫಲ್ಯದ ಕುರಿತಂತೆ ಚರ್ಚೆ ನಡೆಯಿತು.
‘‘ಕಳೆದ ಧಾರ್ಮಿಕ ಸಮಾವೇಶದ ಬಳಿಕ ಇಡೀ ಊರಲ್ಲಿ ಒಂದು ವಾರ ಕರ್ಫ್ಯೂ ವಿಧಿಸಲಾಗಿತ್ತು. ಈ ಬಾರಿ ಒಂದು ಕಲ್ಲು ತೂರಾಟ ನಡೆಸುವುದಕ್ಕೂ ಸಾಧ್ಯವಾಗಲಿಲ್ಲ. ಧರ್ಮ ಜಾಗೃತಿಯಲ್ಲಿ ನಾವು ಈ ಬಾರಿ ವಿಫಲರಾಗಿದ್ದೇವೆ’’ ಧಾರ್ಮಿಕ ಮುಖಂಡರು ವಿಷಾದದಿಂದ ಹೇಳಿದರು.

 

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !