×
Ad

ಯಶಸ್ಸು

Update: 2017-12-05 00:17 IST
Editor : -ಮಗು

ಆಗಷ್ಟೇ ಧಾರ್ಮಿಕ ಸಮಾವೇಶ ಮುಗಿದಿತ್ತು.
ಕಾರ್ಯಕ್ರಮದ ಕೊನೆಯಲ್ಲಿ ಸಮಾವೇಶದ ವೈಫಲ್ಯದ ಕುರಿತಂತೆ ಚರ್ಚೆ ನಡೆಯಿತು.
‘‘ಕಳೆದ ಧಾರ್ಮಿಕ ಸಮಾವೇಶದ ಬಳಿಕ ಇಡೀ ಊರಲ್ಲಿ ಒಂದು ವಾರ ಕರ್ಫ್ಯೂ ವಿಧಿಸಲಾಗಿತ್ತು. ಈ ಬಾರಿ ಒಂದು ಕಲ್ಲು ತೂರಾಟ ನಡೆಸುವುದಕ್ಕೂ ಸಾಧ್ಯವಾಗಲಿಲ್ಲ. ಧರ್ಮ ಜಾಗೃತಿಯಲ್ಲಿ ನಾವು ಈ ಬಾರಿ ವಿಫಲರಾಗಿದ್ದೇವೆ’’ ಧಾರ್ಮಿಕ ಮುಖಂಡರು ವಿಷಾದದಿಂದ ಹೇಳಿದರು.

 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!