ಸತ್ಯಭಾಮ ಉಡುಪ

Update: 2017-12-16 15:26 GMT

ಉಡುಪಿ, ಡಿ.16: ಕುಂಜೂರು ಮೂಡುಮನೆ ದಿ.ಲಕ್ಷ್ಮೀನಾರಾಯಣ ಉಡುಪರ ಪತ್ನಿ ಪ್ರಸ್ತುತ ಕೊಡವೂರು ಗ್ರಾಮದ ತೆಂಕನಿಡಿಯೂರು ನಿವಾಸಿ ಸತ್ಯಭಾಮ ಉಡುಪ (84) ಇಂದು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಸತ್ಯಭಾಮ ಅವರು ಛಾಯಾಗ್ರಾಹಕ-ಪತ್ರಕರ್ತ ಜನಾರ್ದನ ಕೊಡವೂರು ಸೇರಿದಂತೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ