ಕರ್ಮ

Update: 2017-12-22 18:31 GMT
Editor : -ಮಗು

ಬೆಳಗ್ಗೆ ಆತ ಬಾಳೆ ಹಣ್ಣು ತಿಂದು ಸಿಪ್ಪೆಯನ್ನು ರಸ್ತೆಗೆ ಎಸೆದಿದ್ದ.

ಮಧ್ಯಾಹ್ನ ಅದೇ ದಾರಿಯಲ್ಲಿ ಬಂದ ಆತನ ಮಗ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿ ಬಿದ್ದು ಕಾಲು ಮುರಿದುಕೊಂಡ.
ರಾತ್ರಿ ಮಗುವಿನ ತಂದೆ, ಮಗ ಬೀಳುವುದಕ್ಕೆ ಕಾರಣರಾದವ ಮೇಲೆ ಎರ್ರಾಬಿರ್ರಿ ಎಗರಾಡುತ್ತಿದ್ದ.

 

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !