​ಕಾಳಿಂಗ ಹೇರಳೆ

Update: 2017-12-25 12:53 GMT

ಹೆಬ್ರಿ, ಡಿ.25: ನಾಡ್ಪಾಲು ಗ್ರಾಮ ಸೊಮೇಶ್ವರ ಹಳೇ ಸೋಮೇಶ್ವರ ಲಕ್ಷ್ಮೀ ನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ಕಾಳಿಂಗ ಹೇರಳೆ (89) ರವಿವಾರ ನಿಧನರಾದರು. ಅರ್ಚಕರಾಗಿ ಹೆಬ್ರಿ ನಾಡ್ಪಾಲು ಪರಿಸರದಲ್ಲಿ ಚಿರಪರಿಚಿತರಾಗಿದ್ದ ಇವರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ