×
Ad

ಆಶಯ

Update: 2017-12-29 00:01 IST
Editor : -ಮಗು

ಯೋಧನೊಬ್ಬನ ಮೃತದೇಹ ಊರಿಗೆ ಬಂತು.
ಊರಲ್ಲಿ ದೇಶ ಪ್ರೇಮ ಜಾಗೃತಿಗೊಂಡಿತು.
ಯುದ್ಧವಾಗಲಿ, ಶತ್ರು ದೇಶಕ್ಕೆ ಪಾಠ ಕಲಿಸಲಿ...ಎಂದು ಚೀರಿದರು.
ಮೃತ ಯೋಧನ ತಂದೆ ಮಾತ್ರ ಅಳುತ್ತಿದ್ದರು ‘‘ಶಾಂತಿ ನೆಲೆಸಲಿ. ಯಾವ ಯೋಧನ ತಂದೆಯೂ ಕಣ್ಣೀರಿಡದಿರಲಿ...’’.

 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!