ಆಶಯ

Update: 2017-12-28 18:31 GMT
Editor : -ಮಗು

ಯೋಧನೊಬ್ಬನ ಮೃತದೇಹ ಊರಿಗೆ ಬಂತು.
ಊರಲ್ಲಿ ದೇಶ ಪ್ರೇಮ ಜಾಗೃತಿಗೊಂಡಿತು.
ಯುದ್ಧವಾಗಲಿ, ಶತ್ರು ದೇಶಕ್ಕೆ ಪಾಠ ಕಲಿಸಲಿ...ಎಂದು ಚೀರಿದರು.
ಮೃತ ಯೋಧನ ತಂದೆ ಮಾತ್ರ ಅಳುತ್ತಿದ್ದರು ‘‘ಶಾಂತಿ ನೆಲೆಸಲಿ. ಯಾವ ಯೋಧನ ತಂದೆಯೂ ಕಣ್ಣೀರಿಡದಿರಲಿ...’’.

 

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !