ಕೆ.ವೆಂಕಟೇಶ್ವರ ಭಟ್
Update: 2018-01-10 17:27 GMT
ಉಡುಪಿ, ಜ.10: ಪುತ್ತೂರು ತಾಲೂಕು ಕೆದಂಬಾಡಿ ಸನ್ಯಾಸಿಗುಡ್ಡೆಯ ಜಮದಗ್ನಿ ಕುಟೀರದ ಕೆ.ವೆಂಕಟೇಶ್ವರ ಭಟ್ (64) ಅಲ್ಪಕಾಲದ ಅನಾರೋಗ್ಯ ದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.
ಲಾಡು ಭಟ್ರು ಎಂದು ಪ್ರಸಿದ್ಧ ಪಾಕಶಾಸ್ತ್ರ ಪ್ರವೀಣರಾಗಿದ್ದ ಮೃರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.