×
Ad

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಉಲಮಾ- ಉಮರಾ ಸಭೆ

Update: 2018-02-01 23:13 IST

ಬೆಂಗಳೂರು, ಫೆ.1: ಬೆಂಗಳೂರಿನ ಸಚಿವ ಯು.ಟಿ. ಖಾದರ್ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉಲಮಾ - ಉಮರಾಗಳ ಸಭೆ ನಡೆಯಿತು.

ಈ ಸಂದರ್ಭ ಸಚಿವರಾದ ಯು.ಟಿ. ಖಾದರ್, ರೋಷನ್ ಬೇಗ್, ವಿಧಾನ ಪರಿಷತ್ ಸದಸ್ಯ ರಿಝ್ವಾನ್ ಅರ್ಷದ್ ಹಾಗು ಉಲಮಾ - ಉಮರಾ ನೇತಾರರು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News