ಸರ್ವಾಧಿಕಾರಿ

Update: 2018-03-11 18:51 GMT
Editor : -ಮಗು

ಸರ್ವಾಧಿಕಾರಿ ಹಂತಹಂತವಾಗಿ ಆ ಚಿಂತಕನ ಚಿಂತನೆಗಳನ್ನೆಲ್ಲ ಸಾಯಿಸಿದ. ಬಳಿಕ ಅದರ ಮೇಲೇ ಆ ಚಿಂತಕನ ಪ್ರತಿಮೆಯನ್ನು ನಿಲ್ಲಿಸಿದ.

ಪ್ರತಿಮೆ ಉದ್ಘಾಟನೆಯ ದಿನ ಅದಕ್ಕೆ ಹಾರ ಹಾಕಿ ಸರ್ವಾಧಿಕಾರಿ ಚಿಂತಕನನ್ನು ಹಾಡಿ ಹೊಗಳಿದ. ಅನುಯಾಯಿಗಳೆಲ್ಲ ತನ್ನ ಚಿಂತಕನಿಗೆ ಸಿಕ್ಕಿದ ಗೌರವವನ್ನು ನೋಡಿ ಸಂಭ್ರಮಿಸಿದರು.

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !