×
Ad

ಸರ್ವಾಧಿಕಾರಿ

Update: 2018-03-12 00:21 IST
Editor : -ಮಗು

ಸರ್ವಾಧಿಕಾರಿ ಹಂತಹಂತವಾಗಿ ಆ ಚಿಂತಕನ ಚಿಂತನೆಗಳನ್ನೆಲ್ಲ ಸಾಯಿಸಿದ. ಬಳಿಕ ಅದರ ಮೇಲೇ ಆ ಚಿಂತಕನ ಪ್ರತಿಮೆಯನ್ನು ನಿಲ್ಲಿಸಿದ.

ಪ್ರತಿಮೆ ಉದ್ಘಾಟನೆಯ ದಿನ ಅದಕ್ಕೆ ಹಾರ ಹಾಕಿ ಸರ್ವಾಧಿಕಾರಿ ಚಿಂತಕನನ್ನು ಹಾಡಿ ಹೊಗಳಿದ. ಅನುಯಾಯಿಗಳೆಲ್ಲ ತನ್ನ ಚಿಂತಕನಿಗೆ ಸಿಕ್ಕಿದ ಗೌರವವನ್ನು ನೋಡಿ ಸಂಭ್ರಮಿಸಿದರು.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!