ಜ್ಯೋತಿ ರಾಮಚಂದ್ರ ಭಟ್

Update: 2018-03-27 17:48 GMT

ಮಂಗಳೂರು, ಮಾ. 27: ಜ್ಯೋತಿ ರಾಮಚಂದ್ರ ಭಟ್ ಮರಕಡ ಸೋಮವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರ ಸಹಿತ ಬಂಧು, ಬಳಗವನ್ನು ಅಗಲಿದ್ದಾರೆ.

ಇ.ಎಸ್.ಐ ಸರಕಾರಿ ಆಸ್ಪತ್ರೆಯಲ್ಲಿ ಫಾರ್ಮಸಿಸ್ಟ್ ಆಗಿ ನಿವೃತ್ತರಾಗಿದ್ದು, ಜ್ಯೋತಿಷ್ಯ ಪೌರೋತ್ಯದಲ್ಲಿ ತೊಡಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ