ವೆಂಕಟರಮಣ ಕಾಮತ್ ಕೆಸರ್‌ಗದ್ದೆ

Update: 2018-03-29 17:32 GMT

ಮೂಡುಬಿದಿರೆ, ಮಾ. 29: ಬಾಣಸಿಗರಾಗಿ ಜನಪ್ರಿಯರಾಗಿದ್ದ ಕೆಸರ್‌ಗದ್ದೆ ನಿವಾಸಿ ವೆಂಕಟರಮಣ ಕಾಮತ್ (44) ಹೃದಯಾಘಾತದಿಂದ ಗುರುವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಅವರು ಪತ್ನಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಈ ಹಿಂದೆ ಮೂಡುಬಿದಿರೆಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಹೋತ್ಸವ ಸಮಾರಾಧನೆ ಸೇವೆಯ ಅಡುಗೆ ತಯಾರಿಯ ನೇತೃತ್ವ ವಹಿಸಿಕೊಂಡಿದ್ದ ಅವರು ಎರಡು ದಶಕಗಳಿಂದ ಸಭೆ, ಸಮಾರಂಭಗಳಿಗೆ ಅಡುಗೆ ತಯಾರಿ, ಕೇಟರಿಂಗ್ ವ್ಯವಸ್ಥೆಯ ಮೂಲಕ ಗುರುತಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ