ಶ್ರೀಧರ ಪ್ರಭು

Update: 2018-03-30 14:42 GMT

ಮಂಗಳೂರು, ಮಾ.30: ಮೂಲತಃ ಬೆಳ್ತಂಗಡಿಯ ಶ್ರೀಧರ ಪ್ರಭು (86) ಅಸೌಖ್ಯದಿಂದ ಮಾ.28ರಂದು ಕುಂದಾಪುರದಲ್ಲಿರುವ ತನ್ನ ಹಿರಿಯ ಪುತ್ರನ ಮನೆಯಲ್ಲಿ ನಿಧನ ಹೊಂದಿದರು. ಬೆಳ್ತಂಗಡಿ ಜೂನಿಯರ್ ಕಾಲೇಜು ಹಾಗೂ ಬೈಂದೂರುನಲ್ಲಿ ಹಿಂದಿ ಉಪನ್ಯಾಸಕರಾಗಿ 35 ವರ್ಷಗಳ ಕಾಲ ವೃತ್ತಿ ಜೀವನ ನಡೆಸಿ ನಿವೃತ್ತಿ ಹೊಂದಿದ್ದರು.

ಮೃತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ