ಎನ್ ಎಂ ಉಸ್ಮಾನ್ ಮುಸ್ಲಿಯಾರ್
Update: 2018-04-01 15:28 GMT
ಪುತ್ತೂರು, ಎ.1: ತಾಲೂಕಿನ ಕೆಯ್ಯೂರು ಗ್ರಾಮದ ನಿಡ್ಯಾಣ ನಿವಾಸಿ ದಿ. ಮೊಯಿದುಕುಂಞಿ ಮುಕ್ರಿ ಎಂಬವರ ಪುತ್ರ ಎನ್.ಎಂ. ಉಸ್ಮಾನ್ ಮುಸ್ಲಿಯಾರ್ (64) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ರವಿವಾರ ನಿಧನರಾರದು.
ಮೃತರು ಕಾಸರಗೋಡು ಪೆರಿಯಡುಕ್ಕ ಇಬ್ನು ಅಬ್ಬಾಸ್ ಜುಮಾ ಮಸೀದಿಯಲ್ಲಿ ಖತೀಬರಾಗಿ ಕಳೆದ 35 ವರ್ಷಗಳಿಂದ ಸೇವೆ ಸಲ್ಲಿಸಿರುವುದು ಸೇರಿದಂತೆ 45 ವರ್ಷಗಳಿಂದ ವಿವಿಧ ಮಸೀದಿಗಳಲ್ಲಿ ಇಮಾಮರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ , ಮೂವರು ಪುತ್ರರು ಹಾಗೂ 6 ಪುತ್ರಿಯರನ್ನು ಅಗಲಿದ್ದಾರೆ.