ಮಾಜಿ ಸಚಿವ ಬಿಎ ಮೊಹಿದಿನ್ ನಿಧನ: ಕೆಸಿಎಫ್ ಸಂತಾಪ

Update: 2018-07-10 06:26 GMT

ದುಬೈ, ಜು. 10: ಹಿರಿಯ ಮುತ್ಸದ್ದಿ ಹಾಗು ಸಮುದಾಯ ಅಭಿವೃದ್ಧಿ ಚಿಂತಕರಾದ ಬಿಎ ಮೊಹಿದಿನ್ ಅವರ  ನಿಧನಕ್ಕೆ ಕೆಸಿಎಫ್ ಸಂತಾಪ ಸೂಚಿಸಿದೆ.

ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News