ನೇಣು ಬಿಗಿದು ಬಿಕಾಂ ಪದವೀಧರ ಆತ್ಮಹತ್ಯೆ

Update: 2018-07-19 14:36 GMT

ಬೆಂಗಳೂರು, ಜು.19: ಬಾಗಲೂರಿನ ಮೈಲನ ಹಳ್ಳಿಯ ಬಿಕಾಂ ಪದವೀಧರ ಸುನಿಲ್ ಕುಮಾರ್(22) ಎಂಬಾತ ನಿನ್ನೆ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಇಲ್ಲಿನ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News