ಕೆ. ಅನಂತ ರಾವ್

Update: 2018-07-31 17:38 GMT

ಬಂಟ್ವಾಳ, ಜು. 31: ತಾಲೂಕಿನ ಕೊಯಿಲ ಗ್ರಾಮದ ಕೊಯಿಲಗುತ್ತು ನಿವಾಸಿ, ಪ್ರಗತಿಪರ ಕೖಷಿಕ ಕೆ. ಅನಂತ ರಾವ್ (67)  ಹೖದಯಾಘಾತದಿಂದ ಮಂಗಳವಾರ ಸ್ವಗೖಹದಲ್ಲಿ ನಿಧನರಾದರು.

ಇವರು ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ, ರಾಯಿ ಶ್ರೀ ಸತ್ಯನಾರಾಯಣ ಸೇವಾ ಸಮಿತಿ, ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಕೈತ್ರೋಡಿ ಕ್ವಾಟ೯ಸ್೯ ಶ್ರೀ ದುಗಾ೯ಪರಮೇಶ್ವರಿ ಸೇವಾ ಸಮಿತಿ, ರಾಯಿ ಸಾವ೯ಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಮತ್ತಿತರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

ಮೖತರು ಪತ್ನಿ, ಸಹೋದರರನ್ನು ಅಗಲಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರರು ಸಂತಾಪ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ