ಮುಖ್ಯಮಂತ್ರಿಗೆ ರಾಖಿ ಕಟ್ಟಿದ ಮೂಕ ಯುವತಿ

Update: 2018-08-25 15:44 GMT

ಬೆಂಗಳೂರು, ಆ.25: ರಕ್ಷಾಬಂಧನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ವಿಧಾನಸೌಧದಲ್ಲಿ ಮೂಕ ಯುವತಿಯೊಬ್ಬಳು ರಾಖಿ ಕಟ್ಟಿ ಶುಭಾಶಯ ಕೋರಿದರು.

ಯುವತಿಗೆ ಮುಖ್ಯಮಂತ್ರಿ 2 ಸಾವಿರ ರೂ.ನೀಡಲು ಮುಂದಾಗುತ್ತಿದ್ದಂತೆ, ಹಣದ ಬದಲು ಉದ್ಯೋಗ ನೀಡುವಂತೆ ಸನ್ನೆ ಮೂಲಕ ಆಕೆ ತಿಳಿಸಿದರು. ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಉದ್ಯೋಗ ನೀಡುವ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News