ಆ.30 ರಂದು ದೆಹಲಿಗೆ ತೆರಳಲಿರುವ ಪರಮೇಶ್ವರ್

Update: 2018-08-29 17:45 GMT

ಬೆಂಗಳೂರು,ಆ.29: ಮೈತ್ರಿ ಸರ್ಕಾರ ಶತ ದಿನೋತ್ಸವ ಪೂರೈಸಿದ ಹಿನ್ನೆಲೆಯಲ್ಲಿ ಆ.30 ರಂದು ಬೆಳಿಗ್ಗೆ 8.30ಕ್ಕೆ‌ ಡಿಸಿಎಂ ಪರಮೇಶ್ವರ್ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

ಪರಮೇಶ್ವರ್ ಜೊತೆಯಲ್ಲಿ ಕಂದಾಯ ಸಚಿವ ಆರ್.ವಿ ದೇಶಪಾಂಡೆ ತೆರಳಲಿದ್ದು, ಎಐಸಿಸಿ‌ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News