ಆ.30 ರಂದು ದೆಹಲಿಗೆ ತೆರಳಲಿರುವ ಪರಮೇಶ್ವರ್
Update: 2018-08-29 17:45 GMT
ಬೆಂಗಳೂರು,ಆ.29: ಮೈತ್ರಿ ಸರ್ಕಾರ ಶತ ದಿನೋತ್ಸವ ಪೂರೈಸಿದ ಹಿನ್ನೆಲೆಯಲ್ಲಿ ಆ.30 ರಂದು ಬೆಳಿಗ್ಗೆ 8.30ಕ್ಕೆ ಡಿಸಿಎಂ ಪರಮೇಶ್ವರ್ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.
ಪರಮೇಶ್ವರ್ ಜೊತೆಯಲ್ಲಿ ಕಂದಾಯ ಸಚಿವ ಆರ್.ವಿ ದೇಶಪಾಂಡೆ ತೆರಳಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆಂದು ಗೊತ್ತಾಗಿದೆ.