ಡಾ. ಯು.ಶ್ರೀನಾಥ ಪ್ರಭು

Update: 2018-08-30 17:01 GMT

ಬೆಳ್ತಂಗಡಿ, ಆ. 30: ಉಜಿರೆಯ ದಂತ ವೈದ್ಯಡಾ. ಯು. ಶ್ರೀನಾಥ ಪ್ರಭು (55) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಉಜಿರೆಯ ಜನಾರ್ದನ ಶಾಲೆಯ ಎದುರು ಪೆಟ್ರೋಲ್ ಪಂಪ್ ಬಳಿ ದಂತ ಚಿಕಿತ್ಸೆಯನ್ನು ನೀಡುತ್ತಿದ್ದ ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ