×
Ad

ಕೊಡುಗೆ

Update: 2018-08-31 00:15 IST
Editor : -ಮಗು

ಪ್ರಕೃತಿ ವಿಕೋಪ ಸಂಭವಿಸಿತು.
ನಾಡೆಲ್ಲ ಸ್ಪಂದಿಸಿತು.


ಎಲ್ಲೆಡೆಗಳಿಂದ ಆಹಾರಗಳ ಕೊಡುಗೆ ರಾಶಿ ರಾಶಿಯಾಗಿ ಬಂತು.
ಆ ಊರಿನ ಬಡವರು, ಕಾರ್ಮಿಕರು ಮೊದಲ ಬಾರಿಗೆ ವಿಕೋಪದ ಕಾರಣದಿಂದಲೇ, ಹೊಟ್ಟೆ ತುಂಬಾ ಉಂಡರು.


 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!