ಕೊಡುಗೆ

Update: 2018-08-30 18:45 GMT
Editor : -ಮಗು

ಪ್ರಕೃತಿ ವಿಕೋಪ ಸಂಭವಿಸಿತು.
ನಾಡೆಲ್ಲ ಸ್ಪಂದಿಸಿತು.


ಎಲ್ಲೆಡೆಗಳಿಂದ ಆಹಾರಗಳ ಕೊಡುಗೆ ರಾಶಿ ರಾಶಿಯಾಗಿ ಬಂತು.
ಆ ಊರಿನ ಬಡವರು, ಕಾರ್ಮಿಕರು ಮೊದಲ ಬಾರಿಗೆ ವಿಕೋಪದ ಕಾರಣದಿಂದಲೇ, ಹೊಟ್ಟೆ ತುಂಬಾ ಉಂಡರು.


 

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !