ಚೇತರಿಕೆ

Update: 2018-09-02 18:34 GMT
Editor : -ಮಗು

ದೊಡ್ಡದೊಂದು ನೆರೆ ಬಂತು.
ಊರೆಲ್ಲ ಕೊಚ್ಚಿ ಹೋಯಿತು.
ಧರ್ಮ, ಜಾತಿ, ಮೇಲು, ಕೀಳು ಎಲ್ಲ ಒಂದಕ್ಕೊಂದು ಸೇರಿ, ಯಾರು ಏನು ಎನ್ನುವುದೇ ಗೊತ್ತಾಗದಾಯಿತು.
ಎಲ್ಲರ ಜಾತಿಯೂ ‘ನೆರೆ ಸಂತ್ರಸ್ತರು’ ಎಂದಾಯಿತು.
ಇದೀಗ ಆ ಊರು ನಿಧಾನಕ್ಕೆ ನೆರೆಯ ಹಾನಿಯಿಂದ ಚೇತರಿಸಿಕೊಳ್ಳುತ್ತಿದೆ.
ಅವರವರ ಜಾತಿ, ಧರ್ಮ ಅವರಿಗೆ ನಿಧಾನಕ್ಕೆ ನೆನಪಾಗುತ್ತಿದೆ.

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !