ಆರೆಸ್ಸೆಸ್ ಕಾರ್ಯಕ್ರಮಕ್ಕೆ ಕೈಲಾಸ್ ಸತ್ಯಾರ್ಥಿ ಮುಖ್ಯ ಅತಿಥಿ

Update: 2018-10-02 17:54 GMT

ಹೊಸದಿಲ್ಲಿ, ಅ. 2: ಆರೆಸ್ಸೆಸ್ ತನ್ನ ಸ್ಮಾರಕ ದಿನದ ನೆನಪಿನಲ್ಲಿ ನಾಗಪುರದಲ್ಲಿ ವಿಜಯ ದಶಮಿ ಸಂದರ್ಭ ಅಕ್ಟೋಬರ್ 19ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ನೋಬೆಲ್ ಪ್ರಶಸ್ತಿ ಪುರಸ್ಕೃತ ಹಾಗೂ ಸಾಮಾಜಿಕ ಕಾರ್ಯಕರ್ತ ಕೈಲಾಸ್ ಸತ್ಯಾರ್ಥಿಗೆ ಆಹ್ವಾನ ನೀಡಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೈಲಾಸ್ ಸತ್ಯಾರ್ಥಿ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News