ಬಿಡಬ್ಲೂಎಸ್‌ಎಸ್‌ಬಿ ನೌಕರರ ಸಂಘದ ಅಧ್ಯಕ್ಷರಾಗಿ ರುದ್ರೇಗೌಡ ಆಯ್ಕೆ

Update: 2018-10-14 16:36 GMT

ಬೆಂಗಳೂರು, ಅ. 14: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ರುದ್ರೇಗೌಡ, ಉಪಾಧ್ಯಕ್ಷರಾಗಿ ಎಸ್.ಜಿ.ಮುರುಳಿ, ಪ್ರಧಾನ ಕಾರ್ಯದರ್ಶಿಯಾಗಿ ಗೋವಿಂದರಾಜು ಅವರು ಆಯ್ಕೆಯಾಗಿದ್ದಾರೆ.

ಜಂಟಿ ಕಾರ್ಯದರ್ಶಿ-ಕೊಡಲಸಂಗಪ್ಪ, ಸಂಘಟನಾ ಕಾರ್ಯದರ್ಶಿ-ಎಚ್. ಬೈಲಾಂಜನೇಯ, ಖಜಾಂಚಿ-ಎಸ್.ರವಿಚಂದ್ರ, ಚಂದ್ರಮೋಹನ್, ಭರತ್ ಕುಮಾರ್, ಗೋವರ್ಧನ್, ಪ್ರಶಾಂತ್, ಮುನಿರೆಡ್ಡಿ, ವರದರಾಯ ಸ್ವಾಮಿ, ತೇಜೇಶ್, ಕುಮಾರ್, ಎಚ್.ರೂಪಾ, ರವಿಕುಮಾರ್, ಮಹೇಂದ್ರರಾಜು, ಗಿರಿಗೌಡ, ರಮೇಶ್, ಮಹೇಶ್, ರಾಮಲಿಂಗ, ಸಂದೀಪ ಅವರುಗಳು ಕಾರ್ಯಕಾರಿ ಸಮಿತಿ ಸದ್ಯರಾಗಿ ಆಯ್ಕೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News