×
Ad

ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷರಾಗಿ ಗೋವಿಂದಸ್ವಾಮಿ ಆಯ್ಕೆ

Update: 2018-11-04 20:45 IST

ಬೆಂಗಳೂರು, ನ. 4: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಅಧ್ಯಕ್ಷರಾಗಿ ರಂಗತಜ್ಞ ಎ.ಆರ್.ಗೋವಿಂದಸ್ವಾಮಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ-ಎಸ್.ಕುಮಾರ್, ಕಾರ್ಯದರ್ಶಿ-ಕೋದಂಡರಾಮ, ಸಹ ಕಾರ್ಯದರ್ಶಿ-ಎಸ್.ಸುಂದರ್, ಖಜಾಂಚಿ-ತ್ಯಾಗರಾಜ್, ಸದಸ್ಯರಾಗಿ ಆರ್. ಲೋಕೇಶ್, ಜೆ.ಮಂಜುನಾಥ್, ಎಂ.ಮಂಜುನಾಥ, ಜಿ.ಎಚ್.ಕುಮಾರ ಆಯ್ಕೆಯಾಗಿದ್ದಾರೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News