ಲೇಖಕಿ ರಮಾಕುಮಾರಿಗೆ ‘ಇಂದಿರಾ ಪ್ರಶಸ್ತಿ’ ಪ್ರಕಟ

Update: 2018-11-08 15:51 GMT

ಬೆಂಗಳೂರು, ನ. 8: ಕರ್ನಾಟಕ ಲೇಖಕಿಯರ ಸಂಘದ ‘ಇಂದಿರಾ ಪ್ರಶಸ್ತಿಗೆ’ ಖ್ಯಾತ ಲೇಖಕಿ, ಕವಯತ್ರಿ ಹಾಗೂ ಚಿಂತಕಿ ಬಾ.ಹ.ರಮಾಕುಮಾರಿಯವರು ಆಯ್ಕೆಯಾಗಿದ್ದಾರೆ.

ನ.11ರ ರವಿವಾರ ಮಧ್ಯಾಹ್ನ 3:30ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News