ನಟ ಅಂಬರೀಶ್ ನಿಧನ ಹಿನ್ನೆಲೆ: ಕನಕ ಜಯಂತಿ ಮುಂದೂಡಿಕೆ

Update: 2018-11-25 12:32 GMT

ಬೆಂಗಳೂರು, ನ. 25: ಕೇಂದ್ರದ ಮಾಜಿ ಸಚಿವ, ಹಿರಿಯ ನಟ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನ ಶೋಕಾಚರಣೆಯನ್ನು ಆಚರಿಸಲು ಆದೇಶ ಹೊರಡಿಸಿದ್ದು, ನಾಳೆ(ನ.26) ನಿಗದಿಯಾಗಿದ್ದ ಕನಕದಾಸ ಜಯಂತಿ ಆಚರಣೆಯನ್ನು ಮುಂದೂಡಲಾಗಿದೆ.

ಜಿಲ್ಲಾಡಳಿತಗಳು ತಮಗೆ ಸೂಕ್ತವಾದ ಮತ್ತೊಂದು ದಿನಾಂಕವನ್ನು ನಿಗದಿಪಡಿಸಿ ಕೊಂಡು ಕನಕದಾಸ ಜಯಂತಿ ಕಾರ್ಯಕ್ರಮವನ್ನು ನಡೆಸಲು ರಾಜ್ಯ ಸರಕಾರ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News