ಶೇಖ್ ಗಫೂರ್ ಸಾಹೇಬ್

Update: 2018-12-03 13:16 GMT

ಪುತ್ತೂರು, ಡಿ. 3: ನಗರದ ಹೊರವಲಯದ ಕೂರ್ನಡ್ಕ ಕೆಮ್ಮಿಂಜೆ ನಿವಾಸಿ ಶೇಖ್ ಗಫೂರ್ ಸಾಹೇಬ್ ಕೂರ್ನಡ್ಕ(60) ಅವರು ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಗಫೂರ್ ಸಾಹೇಬ್‍ರವರು ರಾಯಲ್ ಸಾಹೇಬ್‍ರೆಂದೇ ಪುತ್ತೂರಿನಲ್ಲಿ ಚಿರಪರಿಚಿರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಮೃತದ ಧಫನ ಕಾರ್ಯ ಸೋಮವಾರ ಸಂಜೆ ಕೂರ್ನಡ್ಕ ಧಫನ ಭೂಮಿಯಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ