ಪೊಲೀಸ್ ಅಧಿಕಾರಿಯನ್ನು ಬಲಿ ಪಡೆದ ಬುಲಂದ್ ಶಹರ್ ' ಅಪಘಾತ' ಯೋಜಿತ ದಾಳಿಯೇ ?

Update: 2018-12-13 05:11 GMT

ಅಕ್ಟೋಬರ್ 3, 2018 ರಂದು ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ಹಠಾತ್ತನೆ ನಡೆದ ಹಿಂಸಾಚಾರದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸಹಿತ ಇಬ್ಬರು ಬಲಿಯಾದರು. ಆದರೆ ಈ ಹಿಂಸಾಚಾರ ಇದ್ದಕ್ಕಿದ್ದಂತೆ ಸ್ಪೋಟಿಸಿದ್ದಲ್ಲ, ಬದಲಾಗಿ ಬಹುದೊಡ್ಡ ಸಂಚು ಒಂದರ ಭಾಗವಾಗಿ ನಡೆದ ಯೋಜಿತ ದಾಳಿ ಎಂದು ಗಂಭೀರ ಸಂಶಯ ವ್ಯಕ್ತಪಡಿಸಿದೆ ಈ ಬಗ್ಗೆ ವಿವರವಾಗಿ ಮಾಹಿತಿ ಸಂಗ್ರಹಿಸಿದ ಸಿಟಿಝನ್ಸ್ ಫಾರ್ ಜಸ್ಟಿಸ್ ಆಂಡ್ ಪೀಸ್ ಸಂಘಟನೆ (Citizens for Justice and Peace (CJP)). ಹಿರಿಯ ಪತ್ರಕರ್ತೆ ಹಾಗು ಮಾನವ ಹಕ್ಕು ಹೋರಾಟಗಾರ್ತಿ ಟೀಸ್ಟಾ ಸೆಟಲ್ವಾಡ್ ಈ ಸಂಘಟನೆಯ ಕಾರ್ಯದರ್ಶಿಯಾಗಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News