ಧರ್ಮ
Update: 2018-12-17 00:00 IST
ಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.
ನೂರಾರು ಜನರು ಸತ್ತರು.
ನೋಡಿದರೆ ಪ್ರಸಾದದಲ್ಲಿ ವಿಷ ಬೆರೆಸಲಾಗಿದೆ.
ಸಂತ ಕಣ್ಣೀರು ಸುರಿಸುತ್ತಾ ಹೇಳಿದ ‘‘ಧರ್ಮ ಅಮೃತವಿದ್ದಂತೆ. ಅತಿಯಾದರೆ ವಿಷ’’
ಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.
ನೂರಾರು ಜನರು ಸತ್ತರು.
ನೋಡಿದರೆ ಪ್ರಸಾದದಲ್ಲಿ ವಿಷ ಬೆರೆಸಲಾಗಿದೆ.
ಸಂತ ಕಣ್ಣೀರು ಸುರಿಸುತ್ತಾ ಹೇಳಿದ ‘‘ಧರ್ಮ ಅಮೃತವಿದ್ದಂತೆ. ಅತಿಯಾದರೆ ವಿಷ’’