ಕೇರಳ ಸರಕಾರದ ವಿರುದ್ಧ ಕರ್ನಾಟಕ ಸಂಸದರಿಂದ ಸಂಸತ್ ಭವನದ ಎದುರು ಪ್ರತಿಭಟನೆ

Update: 2019-01-04 07:07 GMT

ಹೊಸದಿಲ್ಲಿ, ಜ.4: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಕೇರಳ ಸರಕಾರ ಅಯ್ಯಪ್ಪ ಭಕ್ತರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಆರೋಪಿಸಿ ಕರ್ನಾಟಕದ ಸಂಸದರು ಇಂದು ಪಾರ್ಲಿಮೆಂಟ್ ಭವನದ ಎದುರು ಪ್ರತಿಭಟನೆ ನಡೆಸಿದರು.

ಪಿ.ಸಿ.ಮೋಹನ್, ರಾಜೀವ್ ಚಂದ್ರಶೇಖರ್, ಸಂಗಣ್ಣ ಕರಡಿ, ಶೋಭಾ ಕರಂದ್ಲಾಜೆ, ವಿ.ಮುರಳೀಧರನ್, ನಳಿನ್ ಕುಮಾರ್ ಕಟೀಲು, ಭಗವಂತ್ ಖೂಬಾ,ಗದ್ದೀಗೌಡರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News