ಎಸ್.ಪಿ. ಯಾಕೂಬ್

Update: 2019-02-10 17:59 GMT

ಉಪ್ಪಿನಂಗಡಿ, ಫೆ. 10: ಕೊಯಿಲ ಗ್ರಾಮದ ಗಂಡಿಬಾಗಿಲು ಸಂನ್ಯಾಸಿ ಮೂಲೆ ನಿವಾಸಿ ಎಸ್.ಪಿ. ಯಾಕೂಬ್ (68) ಫೆ. 10ರಂದು ಹೃದಯಾಘಾತದಿಂದ ನಿಧನ ಹೊಂದಿದರು.

ಅವರು ಪತ್ನಿ, ಪುತ್ರರು, ಪುತ್ರಿಯರು ಹಾಗು ಬಂಧುಬಳಗವನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ