ಅಭಿಪ್ರಾಯ

Update: 2019-03-03 18:32 GMT
Editor : -ಮಗು

ದೇಶವಿಡೀ ಯುದ್ಧದ ಕುರಿತಂತೆ ಮಾತನಾಡುತ್ತಿತ್ತು.
ವರದಿಗಾರನೊಬ್ಬ ಹಳ್ಳಿಯ ರೈತನನ್ನು ಕೇಳಿದ ‘‘ಪಾಕಿಸ್ತಾನದ ಬಗ್ಗೆ ನಿಮ್ಮ ಅಭಿಪ್ರಾಯ ಏನು?’’
‘‘ಅಲ್ಲಿ ರೈತರಿದ್ದಾರೆಯೇ?’’ ಕೇಳಿದ.
‘‘ಹೌದು’’ ಎಂದ ವರದಿಗಾರ.
‘‘ಅವರು ಬಡವರೇ?’’ ಕೆೀಳಿದ.
‘‘ಅವರು ಇಲ್ಲಿಗಿಂತ ಬಡವರು’’ ಹೇಳಿದ ವರದಿಗಾರ.
‘‘ಒಬ್ಬ ಬಡವನ ದುಃಖ ಇನ್ನೊಬ್ಬ ಬಡವನಷ್ಟೇ ಅರಿಯಬಲ್ಲ’’ ಎನ್ನುತ್ತಾ ರೈತ, ಬರಡು ನೆಲವನ್ನು ಶಕ್ತಿ ಹಾಕಿ ಉಳುವುದಕ್ಕೆ ತೊಡಗಿದ.

 

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !