ಕೆಸಿಎಫ್ ಯಾಂಬೊ ಸೆಕ್ಟರ್ ವಾರ್ಷಿಕ ಮಹಾಸಭೆ

Update: 2019-03-19 09:00 GMT

ಸೌದಿ ಅರಬಿಯ, ಮಾ.19: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಯಾಂಬೊ ಸೆಕ್ಟರ್ ವಾರ್ಷಿಕ ಮಹಾಸಭೆಯು ಶುಕ್ರವಾರ ಯಾಂಬೊದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕೆಸಿಎಫ್ ಮದೀನಾ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಉದ್ಘಾಟಿಸಿದರು.

ಕೆಸಿಎಫ್ ಯಾಂಬೊ ಸೆಕ್ಟರ್ ಅಧ್ಯಕ್ಷ ಇಕ್ಬಾಲ್ ಸಅದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೆಸಿಎಫ್ ಯಾಂಬೊ ಸೆಕ್ಟರ್ ಕಾರ್ಯದರ್ಶಿ ಮುಹಮ್ಮದ್ ಇರ್ಷಾದ್ ಜೋಗಿಬೆಟ್ಟು ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ನಂತರ ಸೆಕ್ಟರ್ ರಿ-ಆರ್ಗನೈಸರ್ ಡೈರೆಕ್ಟರ್ ಅಶ್ರಫ್ ಕಿನ್ಯಾ, ತಾಜುದ್ದೀನ್ ಸುಳ್ಯ ನೇತೃತ್ವದಲ್ಲಿ ಹಳೆ ಕಮಿಟಿ ಬರ್ಖಾಸ್ತುಗೊಳಿಸಿ ನೂತನ ಕಮಿಟಿ ರಚಿಸಲಾಯಿತು.

ನೂತನ ಪದಾಧಿಕಾರಿಗಳು

ಅಧ್ಯಕ್ಷ - ಇಕ್ಬಾಲ್ ಅಲ್ ಫಲಾಹ್

ಪ್ರಧಾನ ಕಾರ್ಯದರ್ಶಿ- ಮುಹಮ್ಮದ್ ಇರ್ಷಾದ್ ಜೋಗಿಬೆಟ್ಟು

ಖಜಾಂಚಿ- ಅಬ್ದುಸ್ಸಲಾಂ ಕೆ.ಸಿ.ರೋಡ್

ಎಜುಕೇಶನ್ ವಿಂಗ್ ಚೇರ್ಮನ್ -ಇಕ್ಬಾಲ್ ಸಅದಿ ಕಾಟಿಪಳ್ಳ

ಕಾರ್ಯದರ್ಶಿ- ಅಬ್ದುನ್ನಾಸಿರ್ ಮರ್ಝೂಕಿ

ಆರ್ಗನೈಸೇಷನಲ್ ವಿಂಗ್ ಚೇರ್ಮನ್- ಝೈನುಲ್ ಆಬೀದ್ ಪಡುಬಿದ್ರೆ

ಕನ್ವೀನರ್- ಮುಹಮ್ಮದ್ ಶಫೀಕ್ ಸೂರಿಂಜೆ

ರಿಲೀಫ್ ವಿಂಗ್ ಚೇರ್ಮನ್ - ಮುಹಮ್ಮದ್ ಮುಸ್ತಫ ಕೃಷ್ಣಾಪುರ

ಕನ್ವೀನರ್ - ಝಾಕೀರ್ ಹುಸೈನ್ ಕೋಡಿ

ಪಬ್ಲಿಷಿಂಗ್ ವಿಂಗ್ ಚೇರ್ಮನ್ - ಫಯಾಝ್ ಫಕ್ರುದ್ದೀನ್ ಪಕ್ಷಿಕೆರೆ

ಕನ್ವೀನರ್- ಅಬ್ದುಲ್ ಮಜೀದ್ ಉಪ್ಪಿನಂಗಡಿ

ಅಬ್ದುಲ್ ನಾಸೀರ್ ಮರ್ಝೂಕಿ ಸ್ವಾಗತಿಸಿದರು. ಝೈನುಲ್ ಆಬೀದ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News