ಸಾಣೆಕಲ್ಲು ದಯಾನಂದ ನಾಯಕ್

Update: 2019-04-27 15:01 GMT

ಉಡುಪಿ, ಎ.27: ಕಾರ್ಕಳ ತಾಲೂಕು ಬೈಲೂರಿನ ಸಾಣೆಕಲ್ಲು ದಯಾನಂದ ನಾಯಕ್ (56) ಇವರು ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಇವರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ