ರತ್ನಾಕರ ಖಾರ್ವಿ

Update: 2019-06-01 15:53 GMT

ಕುಂದಾಪುರ, ಜೂ.1: ಕುಂದಾಪುರ ತಾಲೂಕು ನಿವೃತ್ತ ಸರ್ವೆಯರ್ ರತ್ನಾಕರ ಖಾರ್ವಿ(79) ಅವರು ಅಲ್ಪಕಾಲದ ಅಸೌಖ್ಯದಿಂದ ಕುಂದಾಪುರ ಖಾರ್ವಿ ಕೆಳಕೇರಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು. ಕುಂದಾಪುರ ಸೇರಿದಂತೆ ಅವಿಭಜಿತ ಜಿಲ್ಲೆಗಳ ಹಲವೆಡೆ ಸೇವೆಸಲ್ಲಿಸಿದ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ