ಜಿ.ಗೋಪಾಲಕೃಷ್ಣ ಪುತ್ತೂರಾಯ

Update: 2019-06-24 17:15 GMT

ಮೂಡುಬಿದಿರೆ: ನಿವೃತ್ತ ಕಂದಾಯ ಅಧಿಕಾರಿ ಜಿ.ಗೋಪಾಲಕೃಷ್ಣ ಪುತ್ತೂರಾಯ (89ವ) ಜೂನ್ 24ರಂದು ಸೋಮವಾರ ಕರಂಬಾರಿನಲ್ಲಿ ನಿಧನ ಹೊಂದಿದರು. ಅವರು ಪತ್ನಿ ಮತ್ತು ಇಬ್ಬರು ಪುತ್ರರು , ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಮೃತರು ಕಂದಾಯ ಇಲಾಖೆಯಲ್ಲಿ ಉಪತಹಶೀಲ್ದಾರರಾಗಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ