ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿಕೆ: ಸದನದಲ್ಲೇ ಮಲಗುತ್ತೇವೆ ಎಂದ ಯಡಿಯೂರಪ್ಪ

Update: 2019-07-18 13:17 GMT

ಬೆಂಗಳೂರು, ಜು.18: ರಾಜ್ಯ ವಿಧಾನಸಭೆಯ ಕಲಾಪ ಶುಕ್ರವಾರ ಬೆಳಗ್ಗೆ 11:00 ಗಂಟೆಗೆ ಮುಂದೂಡಲಾಗಿದೆ.

ವಿಧಾನಸಭೆಯ ಉಪಸ್ಪೀಕರ್ ಕೃಷ್ಣಾರೆಡ್ಡಿ ವಿಧಾನಸಭೆಯ ಕಲಾಪವನ್ನು ಮುಂದೂಡಿದರು. ಆದರೆ ಬಿ.ಎಸ್ ಯಡಿಯೂರಪ್ಪ 'ಇಂದು ನಾವು ಸದನದಲ್ಲೇ ಮಲಗುತ್ತೇವೆ' ಎಂದು ಪಟ್ಟುಹಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News