ಭೂಮಿ

Update: 2019-07-26 18:31 GMT
Editor : -ಮಗು

‘‘ಅಪ್ಪಾ ಈ ಗದ್ದೆ, ಜಮೀನನ್ನು ಮಾರೋಣ...ಕೈ ತುಂಬಾ ದುಡ್ಡು ಸಿಗುತ್ತದೆ...ಯಾಕೆ ಈ ಎಲ್ಲ ಕಷ್ಟ...’’ ರೈತನ ಮಗ ಕೇಳಿದ.
‘‘ಜೀವವಿರುವಾಗ ಯಾರಾದರೂ ಹಣ ಸಿಗುವುದೆಂದು ತಮ್ಮ ಕಣ್ಣುಗಳನ್ನು ಮಾರುತ್ತಾರೆಯೇ ಮಗಾ...’’ ತಂದೆ ಕೇಳಿದ.
ಮಗ ವೌನವಾದ.

 

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !