ಉದ್ಯೋಗ ನಷ್ಟಕ್ಕೆ ಮೋದಿ ಸರಕಾರದ ಮೂರ್ಖ ಆರ್ಥಿಕ ನೀತಿಗಳೆ ಕಾರಣ: ಕಾಂಗ್ರೆಸ್

Update: 2019-08-21 17:05 GMT

ಬೆಂಗಳೂರು, ಆ. 21: ‘ಉದ್ಯೋಗ ಸೃಷ್ಟಿ ಇರಲಿ, ಇರುವ ಉದ್ಯೋಗಗಳು ನಷ್ಟವಾಗುತ್ತಿರುವುದಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೂರ್ಖ ಆರ್ಥಿಕ ನೀತಿಗಳೇ ಕಾರಣ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಟೀಕಿಸಿದೆ.

‘ಸಣ್ಣ, ಮಧ್ಯಮ ಗಾತ್ರದ ಕೈಗಾರಿಕೆಗಳ ಬಳಿಕ ದೊಡ್ಡ ಕಂಪೆನಿಗಳು ಮುಳುಗುತ್ತಿವೆ. ದೇಶಾದ್ಯಂತ ಮನೆ ಮಾತಾಗಿರುವ ಪಾರ್ಲೆ-ಜಿ ಬಿಸ್ಕತ್ ಕಂಪೆನಿ 10 ಸಾವಿರ ಉದ್ಯೋಗ ಕಡಿತಕ್ಕೆ ನಿರ್ಧರಿಸಿದೆ. ಮೋದಿ ಎಲ್ಲಿದ್ದೀರಿಪ್ಪ’ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News