ಕೆಳಗಿನಕರೆ ಸಾರಮ್ಮ

Update: 2019-09-03 05:09 GMT

ಮಂಗಳೂರು, ಸೆ.3: ಅಡ್ಡೂರು ಕೆಳಗಿನಕರೆ ಸಾರಮ್ಮ ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ನಿಧನರಾದರು.

ಮೃತರು ಅಡ್ಡೂರಿನ ಆಯಿಶಾ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಬ್ದುರ್ರಝಾಕ್ ಕೆ.ಎಂ.ಟಿ. ಹಾಗೂ ಶೌಕತ್ ಕೆ.ಎಂ.ಟಿ. ಜುಬೈಲ್ ಮತ್ತು ಸಹೋದರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ