ಯಡಿಯೂರಪ್ಪರಷ್ಟು ದುರ್ಬಲ ಸಿಎಂ ಅನ್ನು ರಾಜ್ಯ ಕಂಡಿಲ್ಲ: ಜೆಡಿಎಸ್
Update: 2019-09-19 16:51 GMT
ಬೆಂಗಳೂರು, ಸೆ.19: ರಾಜ್ಯ ಭೀಕರ ಪ್ರವಾಹಕ್ಕೆ ಸಿಲುಕಿ ತತ್ತರಿಸಿದರೂ ಸಹ ಯಾವುದೇ ಸಹಾಯ ಮಾಡದೆ ನಿರ್ಲಕ್ಷ್ಯ ತೋರಿದ ನರೇಂದ್ರ ಮೋದಿಯಂತಹ ಬೇಜವಾಬ್ದಾರಿ ಪ್ರಧಾನಿಯನ್ನು ದೇಶ ಹಿಂದೆಂದೂ ಕಂಡಿಲ್ಲ. ಸ್ವಪಕ್ಷದ ಪ್ರಧಾನಿಯನ್ನು ಭೇಟಿಯಾಗಲು ಹೆಣಗಾಡುತ್ತಿರುವ ಯಡಿಯೂರಪ್ಪರಷ್ಟು ದುರ್ಬಲ ಮುಖ್ಯಮಂತ್ರಿಯನ್ನು ರಾಜ್ಯ ಹಿಂದೆಂದೂ ಕಂಡಿಲ್ಲ ಎಂದು ಜೆಡಿಎಸ್ ಟ್ವೀಟ್ನಲ್ಲಿ ಟೀಕಿಸಿದೆ.